ಪ್ರಕಾಶನ :ಇಂದಿರಾ ಪ್ರಕಾಶನ
ಆಧ್ಯಾತ್ಮಿಕ ಸಾಹಿತ್ಯ
ಶ್ರೀ ತಿಪುರಾ ರಹಸ್ಯ
(ಅ) ತ್ರಿಪುರಾ ರಹಸ್ಯ – ಪೂರ್ವ ಪೀಠಿಕೆ
(ಆ) ಭಾಗ 1 (ಮಹಾತ್ಮ ಕಾಂಡ)
ಪ್ರಾರ್ಥನೆ – ಸಾಮವೇದ ಋಷಿ, ಸಂವರ್ತ, ಶ್ರೀ ಗುರು ದತ್ತಾತ್ರೇಯರು, ಜಗನ್ಮಾತೆಯ ಸ್ತುತಿ, ತ್ರಿಪುರಾದೇವಿಯ ದಿವ್ಯದರ್ಶನ, ಮನ್ಮಥಾ (ಕಾಮದೇವ), ಗಂಗಾವತರಣ, ದಕ್ಷಯಜ್ಞ, ಮನ್ಮಥನಿಗೆ ತ್ರಿಪುರಾದೇವಿಯ ದರ್ಶನ, ಸೌಭಾಗ್ಯ ವಿದ್ಯೆ, ಗೌರಿದೇವಿ, ಗೌರಿಯ ವಿವಾಹ ಮತ್ತು ಕಾರ್ತಿಕೇಯನ ಜನನ, ಸರಸ್ವತಿ-ಸಾವಿತ್ರಿ, ದೇವಿ ಕಾತ್ಯಾಯನಿ, ಚಂಡಿಕಾ ದೇವಿ, ಮಹಾಕಾಳಿ, ದುರ್ಗಾದೇವಿ, ಕಾಮದೇವನ ಪುನರ್ಜನ್ಮ, ಲಲಿತಾದೇವಿ, ತ್ರಿಪುರ ವರ್ಣನೆ, ಬಂಡಾಸುರ ವಧೆ, ಶ್ರೀವಿದ್ಯೆಯ ಅನುಷ್ಠಾನ, ಪೂಜಾಫಲಗಳು, (ಇ) ಭಾಗ-2 (ಜ್ಞಾನಕಾಂಡ)
ಪೂರ್ವ ಪೀಠಿಕೆ
ಸತ್ಸಸಂಗದ ಮಹತ್ವ, ಶ್ರದ್ಧೆಯ ಮಹತ್ವ, ದೇವರ ಸ್ವರೂಪ, ಆತ್ಮಜ್ಞಾನದತ್ತ…, ಜೀವನ್ಮುಕ್ತಿ, ವಿಶ್ವ ಹಾಗೂ ಚಿತ್ ಶಕ್ತಿಗಿರುವ ಅಭೇದ, ವಿಶ್ವವೆಂಬ ಮಾನಸಿಕ ಕಲ್ಪನೆ, ಆತ್ಮ ಸಾಕ್ಷಾತ್ಕಾರ ದತ್ತ…., ಮಾನಸಿಕ ಸ್ಥಿತಿಗಳು, ಮನಸ್ಸಿನ ನಿಯಂತ್ರಣ, ನಿರ್ವಿಕಲ್ಪ ಸಮಾಧಿ, ಚಿತ್ಶಕ್ತಿಯ ಗುಣ ಸ್ವಭಾವ, ಜ್ಞಾನಿಗಳ ಮಾನಸಿಕ ಸ್ಥಿತಿಗಳು, ವಿದ್ಯಾಗೀತ, ಜ್ಞಾನವನ್ನು ಹೊಂದುವ ಮಾರ್ಗಗಳು, ಪರಿಸಮಾಪ್ತಿ.











Be the first to review “ಸೌಂದರ್ಯಲಹರೀ ಸ್ತೋತ್ರ ದರ್ಪಣ / Soundaryalahari Stothra Darpana”