ಪ್ರಕಾಶನ :ಹೇಮಂತ ಸಾಹಿತ್ಯ
ಈ ಲೇಖಕರ ‘ಅರಮನೆ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿದೆ. ಇವರ ಮನ ಮೆಚ್ಚಿದ ಹುಡುಗಿ, ಕೆಂಡದ ಮಳೆ, ಕೊಟ್ರೇಶಿ ಕನಸು, ದೊರೆ, ಬೇಲಿ ಮತ್ತು ಹೊಲ ಚಲನ ಚಿತ್ರಗಳಾಗಿವೆ. ಕುಂ. ವೀ. ಯವರ ಸಾಹಿತ್ಯದಲ್ಲಿ ಗ್ರಾಮೀಣ ಚಿತ್ರಣ ಗಾಢವಾಗಿದೆ. ಕನ್ನಡ ಭಾಷೆಯ ಸೊಗಸು, ಸೊಗಡು ಇವರ ಕೃತಿಗಳಲ್ಲಿ ಮಿಂಚುತ್ತದೆ. ಇತ್ತೀಚೆಗೆ ಇವರು ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ಸಂಪೂರ್ಣವಾಗಿ ಸಾಹಿತ್ಯ ಸೇವೆಗೆ ಬದುಕು ಅಣಿಗೊಳಿಸಿದ್ದಾರೆ.











Be the first to review “ಪ್ರತಿದ್ವಂದಿ / Pratidwandi”