ಪ್ರಕಾಶನ : ಹೇಮಂತ ಸಾಹಿತ್ಯ
1971ರಲ್ಲಿ ಜರುಗಿದ ಬಾಂಗ್ಲಾ ದೇಶದ ಸ್ವಾತಂತ್ರ್ಯ ಹೋರಾಟ ನರೇಂದ್ರ ಕೋಹಿಲಿಯವರಿಗೆ ರಾಮಾಯಣದ ಕಥೆಯನ್ನು ಹೊಸ ರೀತಿಯಲ್ಲಿ ಚಿಂತಿಸುವಂತೆ ಪ್ರೇರಣೆ ನೀಡಿದೆ. ರಾಷ್ಟ್ರವೊಂದರ ಸ್ವಾತಂತ್ರ್ಯದಾಹ, ರಾಕ್ಷಸೀಯ ದಬ್ಬಾಳಿಕೆ ಹಾಗೂ ಮಾನವೀಯತೆ ಉಳಿಸಲು ಸತ್ಶಕ್ತಿಗಳು ನಡೆಸಿದ ಹೋರಾಟದ ಕಥನವೇ ಕೋಹಿಲಿಯವರ ರಾಮಾಯಣದ ಮುಖ್ಯ ಕಥನದ ವಸ್ತುವಾಗಿದೆ.











Be the first to review “ಅಭಿಯಾನ / Abhiyana”