ಜೀವನ ಜಾಗೃತಿ – 4 / Jeevana Jagruthi – 4

300.00

ಅನುವಾದಕರು : ಪ.ರಾ. ಕೃಷ್ಣಮೂರ್ತಿ | P R Krishna Murthy

ಮೊದಲ ಮುದ್ರಣ : 2017

ಪುಟಗಳು : ಡೆಮಿ 1/8, 464

 

 

ಪ್ರಕಾಶನ : ಸಾಹಿತ್ಯ ನಂದನ

ತಾವೆಲ್ಲರೂ ತಮಗೆ ತಾವೇ ಗುರುಗಳಾಗಬೇಕು. ಜ್ಞಾನೋದಯ ಹೊಂದಿದ ವ್ಯಕ್ತಿಗಳು ಏಕಾಂಗಿಯಾಗಿರುತ್ತಾರೆ. ಅವರೂ ಉತ್ತರಾಧಿಕಾರಿಯಾಗಿರಲಿಲ್ಲ; ಮತ್ತು ಅವರಿಗೂ ಯಾರೂ ಉತ್ತರಾಧಿಕಾರಿ ಇರುವುದಿಲ್ಲ. ಒಂಟಿಯಾಗಿ ಮುಂದುವರಿಯುವುದೇ ಶ್ರೇಷ್ಠ. ಹಾಗೆಂದು ಜಗತ್ತನ್ನು ತ್ಯಜಿಸಿ ಎಂದು ಹೇಳುವುದಿಲ್ಲ. ಆದರೆ ನೀವು ಜಗತ್ತಿಗೆ ಸೇರಿರುವುದಿಲ್ಲ. ಜಗತ್ತಿನಲ್ಲಿದ್ದು ಕನ್ನಡಿಯಾಗಿ ಸಾಕ್ಷಿಯಾಗಿರಿ. ಪಾರಂಪರಿಕವಾಗಿ ಜ್ಞಾನೋದಯವನ್ನು ಮುಂದುವರಿಸಲು ಅಸಾಧ್ಯ. ಅದು ವ್ಯಕ್ತಿಶಃ ಉಂಟಾಗುವ ಪ್ರಕ್ರಿಯೆ. ಉತ್ತರಾಧಿಕಾರತ್ವದಿಂದ ಅದು ಸಿಗುವುದಿಲ್ಲ. ಪ್ರತಿಯೊಬ್ಬರೂ ಅದಕ್ಕೆ ಪ್ರಯತ್ನಪಟ್ಟು ಸಾಧನೆ ಮಾಡಿ ತನ್ನದೇ ಆದ ರೀತಿಯಲ್ಲಿ ಸಂಪಾದಿಸಬೇಕು.

Customer Reviews

There are no reviews yet.

Be the first to review “ಜೀವನ ಜಾಗೃತಿ – 4 / Jeevana Jagruthi – 4”

Your email address will not be published. Required fields are marked *