ಪ್ರಕಾಶನ :ಹೇಮಂತ ಸಾಹಿತ್ಯ
ಸ್ವಾತಂತ್ರ್ಯೋತ್ತರ ಭಾರತದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಂಗತಿಗಳಲ್ಲೂ ಅರ್ಥಪೂರ್ಣ ಚಿತ್ರಣವನ್ನು ಇವರ ಕಾದಂಬರಿಗಳಲ್ಲಿ ಗುರುತಿಸಬಹುದು. ತಮ್ಮ ಆಶಯಗಳ ಅಭಿವ್ಯಕ್ತಿಗೆ ಇವರು ಆರಿಸಿಕೊಂಡ ಕಥಾಹಂದರ ನಮ್ಮ ಪ್ರಾಚೀನ ಮಹಾಕಾವ್ಯಗಳಾದ ರಾಮಾಯಣ ಹಾಗೂ ಮಹಾಭಾರತಗಳೇ ಆಗಿವೆ. ಈ ಮಹಾಕಾವ್ಯಗಳ ಪಾತ್ರಗಳಿಗೆ ವಿನೂತನ ದನಿ ತುಂಬಿದವರು ಶ್ರೀ ಕೋಹಲಿಯವರು.











Be the first to review “ಯುದ್ಧ / yuddha”