ಸಾಕ್ಷತ್ಕಾರ / Saakshtkara

100.00

ಕನ್ನಡಕ್ಕೆ : ಎಂ. ವಿ. ನಾಗರಾಜರಾವ್ | MV Nagaraj Rao

ದ್ವಿತೀಯ ಮುದ್ರಣ : 2010

ಪುಟಗಳು : ಡೆಮಿ 1/8 168

 

ಪ್ರಕಾಶನ : ಹೇಮಂತ ಸಾಹಿತ್ಯ

ರಾಮಾಯಣವನ್ನು ಆದಿಕಾವ್ಯವೆಂದ ವಾಲ್ಮೀಕಿಯನ್ನು ಆದಿಕವಿಯೆಂದು ಕರೆಯುವುದು ಸರ್ವೇ ಸಾಮಾನ್ಯ ಸಂಗತಿ. ಅನುಷ್ಟುಪ್ ಛಂದಸ್ಸಿನಲ್ಲಿ ರಚಿತವಾಗಿರುವ ವಾಲ್ಮೀಕಿ ರಾಮಾಯಣವು ಶಕ್ತಿ ಉತ್ಪಾದನಾ ಕೇಂದ್ರವಿದ್ದಂತೆ. ಭಾರತದ ಎಲ್ಲ ರಾಮಾಯಣಗಳ ಕಥಾವಸ್ತು ಈ ಮಹಾಕಾವ್ಯದಿಂದಲೇ ಪ್ರೇರಣೆ ಪಡೆದಿರುತ್ತದೆ.

Customer Reviews

There are no reviews yet.

Be the first to review “ಸಾಕ್ಷತ್ಕಾರ / Saakshtkara”

Your email address will not be published. Required fields are marked *