ಪ್ರಕಾಶನ : ಸಾಹಿತ್ಯ ನಂದನ
ರಾಮಾಯಣ, ಮಹಾಭಾರತಗಳ ಬಹುಮಂದಿ ಭಾರತೀಯರಿಗೆ ತಮ್ಮ ಉಸಿರು, ಪ್ರಜೆಗಳಷ್ಟೇ ಅವಶ್ಯಕವಾದ ಆಧಾರ ಸ್ತಂಭಗಳು. ಭಾರತೀಯರು ಎಲ್ಲಿ ನೆಲೆಸಿದ್ದರೂ ಅವರ ಶೀಲ, ನಡತೆ, ಪರಿಣತೆ ಮತ್ತು ಜಯಕ್ಕೆ ಈ ಐತಿಹಾಸಿಕ ಪುರಾಣಗಳಲ್ಲಿ ಬಣ್ಣಿಸಿರುವ ಧರ್ಮರಾಯ, ಅರ್ಜುನ, ಕೃಷ್ಣ, ಭೀಮ, ಭೀಷ್ಮ, ಕುಂತಿ, ದ್ರೌಪತಿ ಮತ್ತು ಗಾಂಧಾರಿಗಳಂಥ ನಾಯಕ, ನಾಯಿಕೆಯರೇ ಸ್ಫೂರ್ತಿಯನ್ನು ಕೊಡುವ ಆದರ್ಶ ವ್ಯಕ್ತಿಗಳು. ಇಂಥಪುರಾಣ ಪ್ರಸಿದ್ಧ ವ್ಯಕ್ತಿಗಳ ವ್ಯಕ್ತಿತ್ವವನ್ನು ‘ಪ್ರತಿಜ್ಞೆ’ಯಲ್ಲಿ ಕಾಣುತ್ತೇವೆ.






Be the first to review “ಪ್ರತಿಜ್ಞೆ / Prathijne”