ಪ್ರಕಾಶನ : ಹೇಮಂತ ಸಾಹಿತ್ಯ
ಸಾಧುಗಳ ಮಾತು ಎಂದರೆ ಬಿಡುಗಡೆಗೆ ದಾರಿ. ಅದು ಪಾಪನಾಶಕಾರಕ, ಅನಾಥರ ಆಸರೆಯಾಗಿರುತ್ತದೆ. ಸ್ವಾಮಿ ವಿಷ್ಣುತೀರ್ಥ ಮಹಾರಾಜರ ದೈವೀಕ ಪಾದಗಳ ಆಸರೆಯಲ್ಲಿ ಈ ಭಾವನೆ ಉಂಟಾಗುತ್ತದೆ. ಸ್ವಾಮಿಗಳು ಈಗ ದೇವರಲ್ಲಿ ಒಂದಾಗಿದ್ದಾರೆ.
‘ಹೃದಯ ಮಂಥನ’ ಇದು ಅವರ ಉಪದೇಶಾಧಾರಿತ ಗ್ರಂಥವಾಗಿದೆ. ಶ್ರೀ ಗುರುಮಹಾರಾಜರ ಪ್ರತಿಯೊಂದು ವಾಕ್ಯವೂ ಸಹ ಹೃದಯವನ್ನು ಹೊಕ್ಕು ಕೇಳುಗನ ಹೃದಯವನ್ನು ತೆರೆಯುತ್ತದೆ.











Be the first to review “ಹೃದಯದ ಮಂಥನ – 1/ Hrudayada Manthana -1”