ಪ್ರಕಾಶನ :
ಹೇಮಂತ ಸಾಹಿತ್ಯ
ಈ ಕಾದಂಬರಿಯ ನಾಯಕನಾದ ಭರಮಣ್ಣನಾಯಕ ಚಿತ್ರದುರ್ಗದ ಇತಿಹಾಸದಲ್ಲೇ ಅತ್ಯಂತ ಭವ್ಯವಾದ ವ್ಯಕ್ತಿ. ಚಿತ್ರದುರ್ಗದ ಕೀರ್ತಿಯನ್ನು ಹಿರಿಮೆಯ ಶಿಖರಕ್ಕೆ ಏರಿಸಿದಾತ; ಅದು ಕೀರ್ತಿಯ ಕಾಲವೂ ಅಹುದು; ಸಾಲು ಕಾಳಗಗಳ ಕಾಲವೂ ಅಹುದು. ಆದರೆ ಆತನ ಬಾಳು ಬರೀ ಕಾಳಗಕ್ಕೆ ಮೀಸಲಾಗದೆ, ಚಿತ್ರದುರ್ಗ ಜಿಲ್ಲೆಯ ಹತ್ತಾರು ದೊಡ್ಡ ಕೆರೆಗಳು, ಇಪ್ಪತ್ತು-ಮೂವತ್ತು ಸಣ್ಣ ಕೆರೆಗಳು ಚಿತ್ರದುರ್ಗದ ಹಲವಾರು ಭವ್ಯ ಮಂದಿರಗಳು ಆತನ ಕೀರ್ತಿಗೆ ಸ್ಮಾರಕವಾಗಿವೆ.











Be the first to review “ಹೊಸ ಹಗಲು / Hosa Hagalu”